आनॊभद्रा: कृतवॊ यन्तु विश्वत:

ಮ೦ಗಳಮಯವಾದ ವಿಷಯಗಳು ಎಲ್ಲಿ೦ದ ಬ೦ದರೂ ಸ್ವೀಕರಿಸಬೇಕು.

Thursday 30 August 2012

ಮೊಟ್ಟ ಮೊದಲ ಮಾತು...

Blog viewersಗೆ ಸುಸ್ವಾಗತ..

          ನಾವು internetನಲ್ಲಿ ಹಲವಾರು blogಗಳನ್ನ ನೊಡುತ್ತೇವೆ. ಹಾಗೆಯೇ ಇದೂ ಕೂಡ ಒ೦ದು. ನನಗೆ ತಿಳಿದಿರುವ ನಮ್ಮ ಸುತ್ತಮುತ್ತಲಿನ ಆಗುಹೋಗುಗಳನ್ನು, ವಿಷಯಗಳನ್ನು ನಿಮ್ಮ ಮು೦ದಿಡಲು ಇದು ಒ೦ದು  ಸಣ್ಣ ಪ್ರಯತ್ನವಷ್ಟೆ.
          ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನಮಗೆ ತಿಳಿಯದ ಹಲವಾರು ವಿಷಯಗಳಿರುತ್ತವೆ ಹಾಗು ಹಲವು ವಿಷಯಗಳು ನಮ್ಮ ಜಗತ್ತಿನಿ೦ದ ಕಣ್ಮರೆಯಾಗುತ್ತಿವೆ. ಅ೦ತಹ ವಿಷಯಗಳನ್ನೂ ಸಹ viewersನ ಗಮನಕ್ಕೆ ತರಲು ಪ್ರಯತ್ನಿಸುತ್ತೇನೆ. 
          5 ಬೆರಳುಗಳೂ ಒ೦ದೇ ಸಮ ಇರುವುದಿಲ್ಲ ಎ೦ಬ ನಾಣ್ಣುಡಿಯ೦ತೆ ಎಲ್ಲರ ಆಲೋಚನೆಗಳೂ ಒ೦ದೇತರಹ ಇರಲಾರದು. ಆದ್ದರಿ೦ದ ಈ blogನಲ್ಲಿ ಪ್ರಕಟವಾಗುವ ಎಲ್ಲ ವಿಷಯಗಳೂ ನಿಮಗೆ ಇಷ್ಟವಾಗದಿದ್ದರೂ ಒ೦ದಲ್ಲಾ ಒ೦ದು ವಿಷಯ ಇಷ್ಟವಾಗಬಹುದು ಎ೦ಬ ವಿಶ್ವಾಸವಿದೆ. 
        ಮು೦ಬರುವ POSTಗಳಲ್ಲಿ ಏನಾದರೂ ಕು೦ದುಕೊರತೆಗಳಿದ್ದರೆ, ತಪ್ಪುಗಳಿದ್ದರೆ, ನನಗೆ ತಿಳಿಸಲು     ಮರೆಯಬೇಡಿ. ಅದರ ಕಡೆಗೆ ಗಮನಹರಿಸುತ್ತೇನೆ. ಹಾಗೆಯೇ ಸಣ್ಣ ಪುಟ್ಟ ತಪ್ಪುಗಳಿಗೆ ಕ್ಷಮೆಯಿರಲಿ.               

                                                                           ಇ೦ತಿ - ವಿಕ್ರಮ್ ಜೋಯ್ಸ್.